Dharmsthala case
Dharmsthala case ಹಿರಿಯ ವಕೀಲರಾದ ಎಸ್ ಬಾಲನ್ ಅವರ ಮಾತಿನ ಮುಖ್ಯಾಂಶಗಳು: “ಧರ್ಮಸ್ಥಳದಲ್ಲಿ ನಡೆದ ದೌರ್ಜನ್ಯಗಳ ವಿಚಾರದಲ್ಲಿ ಸುದೀರ್ಘವಾದ ವ್ಯವಸ್ಥೆಯ ವೈಫಲ್ಯವಿದೆ. ಸ್ಥಳೀಯ ಪೊಲೀಸ್, ಸಿಓಡಿ, ಸಿಬಿಐ ಎಲ್ಲರೂ ತನಿಖೆ ಮಾಡಿದ್ದಾರೆ, ಆದರೆ ಎಲ್ಲವೂ ವಿಫಲವಾಗಿವೆ. ಇದು ಒಂದು ರೀತಿಯಲ್ಲಿ ಎಫ್ಸ್ಟೀನ್ ಫೈಲ್ಸ್ ಇದ್ದ ಹಾಗೆ..ಧರ್ಮಸ್ಥಳ ಫೈಲ್ಸ್, ಅಥವಾ ಕರ್ನಾಟಕ ಫೈಲ್ಸ್ ಎನ್ನಬಹುದು… ಎಫ್ಸ್ಟೀನ್ ಫೈಲ್ಸ್ನಲ್ಲೂ ಪುಟ್ಟಮಕ್ಕಳನ್ನು ವಿಕೃತವಾಗಿ ಬಳಸುವ ಪೀಡೋಫಿಲ್ಸ್, ಇಲ್ಲಿ ಕೂಡಾ ನಡೆದಿರುವುದು ಅಂಥದ್ದೆ….” ” ‘ಕೊಂದವರು ಯಾರು?’ ಎನ್ನುವ ಪ್ರಶ್ನೆಗೆ … Read more